Slide
Slide
Slide
previous arrow
next arrow

ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಅರಣ್ಯವಾಸಿಗಳಿಂದ ಚಾಲನೆ

300x250 AD

ಹೊನ್ನಾವರ: ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯ ಭೂಮಿ ಹಕ್ಕಿನೊಂದಿಗೆ ಅರಣ್ಯ ಮತ್ತು ಪರಿಸರ ಉಳಿಸಿ ಜಾಗೃತಿ ಸಂದೇಶ ಸಾರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ತಾಲೂಕಾದ್ಯಂತ ಯಶಸ್ವಿಯಾಗಿ ಜರುಗಿದವು.

 ಹೊನ್ನಾವರ ತಾಲೂಕಿನ ಮಾಗೋಡ, ಸಾಲ್ಕೋಡ, ಹೇರಂಗಡಿ, ಚಿತ್ತಾರ, ಹಡಿನಬಾಳ, ಪ್ರಭಾತನಗರ, ಗೇರಸೊಪ್ಪ, ಮುಗ್ವಾ, ನಗರಬಸ್ತಿಕೇರಿ, ಕುದರ್ಗಿ, ಚಿಕ್ಕನಗೋಡ ಮುಂತಾದವುಗಳಲ್ಲಿ ಅರಣ್ಯವಾಸಿಗಳು ವಿವಿಧ ರೀತಿಯ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

300x250 AD

 ವಿವಿಧ ಸ್ಥಳದಲ್ಲಿ ಜರುಗಿದ ಅಭಿಯಾನದಲ್ಲಿ ಗಣಪತಿ ನಾಯ್ಕ ಉಪ್ಪೋಣಿ, ಕೇಶವ ನಾಯ್ಕ, ತಿಮ್ಮಪ್ಪ ನಾಯ್ಕ, ಶ್ರೀಧರ ನಾಯ್ಕ, ಸಚಿನ್ ನಾಯ್ಕ, ಮಹೇಶ ನಾಯ್ಕ, ಕೃಷ್ಣ ನಾಯ್ಕ, ಮಾಬ್ಲ ನಾಯ್ಕ ಮುಂತಾದವರು ನೇತೃತ್ವವಹಿಸಿದ್ದರು.

Share This
300x250 AD
300x250 AD
300x250 AD
Back to top